ಕಚೇರಿ ಹೆಸರು | ವ್ಯವಸ್ಥಾಪಕ ನಿರ್ದೇಶಕರು ಕೆ.ಆರ್.ಐ.ಡಿ.ಎಲ್ |
ಕಚೇರಿ ವಿಳಾಸ | ಗ್ರಾಮೀಣಾಭಿವೃದ್ಧಿ ಭವನ 4ನೇ ಮತ್ತು 5ನೇ ಮಹಡಿ, ಆನಂದ್ ರಾವ್ ವೃತ್ತ, ಬೆಂಗಳೂರು-560009. |
ಸಂಸ್ಥೆಯಲ್ಲಿ ಈ ಕೆಳಕಂಡ ಅಧಿಕಾರಿಗಳನ್ನು ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಕ್ರಮ ಸಂಖ್ಯೆ | ಕಛೇರಿ | ಸಾರ್ವಜನಿಕ ಮಾಹಿತಿ ಅಧಿಕಾರಿ | ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ | ಮೇಲ್ಮನವಿ ಪ್ರಾಧಿಕಾರ |
1. |
ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಎಲ್ಲಾ ವಿಭಾಗ ಮತ್ತು ಉಪ ವಿಭಾಗಗಳು. |
ಆಯಾ ವಿಭಾಗಗಳ ಕಾರ್ಯಪಾಲಕ ಅಭಿಯಂತರರು/ ಯೋಜನಾ ನಿರ್ದೇಶಕರುಗಳು. |
ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಆಯಾ ಉಪ ವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು/ಯೋಜನಾ ಕಾರ್ಯನಿರ್ವಾಹಕರುಗಳು. |
ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಆಯಾ ವಲಯಗಳ ಅಧೀಕ್ಷಕ ಅಭಿಯಂತರರುಗಳು. |
2. | ಕೇಂದ್ರ ಕಛೇರಿ. | ಶ್ರೀ ಕೆ.ವಿ.ಮಲ್ಲೇಶ್, ಕಾರ್ಯಪಾಲಕ ಅಭಿಯಂತರರು. | 1) ಶ್ರೀ ಕೃಷ್ಣಮೂರ್ತಿ ಕೆ.ಎನ್. ಸಹಾಯಕ ಅಭಿಯ೦ತರರು. |
ಶ್ರೀ ಮಹದೇವ ಸ್ವಾಮಿ ಎಂ. ಮುಖ್ಯ ಅಭಿಯಂತರರು (ದಕ್ಷಿಣ). |
2) ಶ್ರೀ ರಮೇಶ್ ಎಂ.ಜೆ. ಅಧೀಕ್ಷಕರು. |
||||
3) ಶ್ರೀ ಶ್ರೀಪತಿ ಕೆ ಲೆಕ್ಕಪರಿಶೋಧಕ ಅಧಿಕಾರಿ. |
ಮಾಹಿತಿ ಹಕ್ಕು ಅಧಿನಿಯಮದ ಸುತ್ತೋಲೆಗಳು
ಫೋಟೋ ಗ್ಯಾಲರಿ | |
ವ್ಯವಸ್ಥಾಪಕ ನಿರ್ದೇಶಕರಿಂದ ಸಭೆ ಮತ್ತು ಪರಿವೀಕ್ಷಣೆ | ಅಧ್ಯಕ್ಷರಿಂದ ಸಭೆ ಮತ್ತು ಪರಿವೀಕ್ಷಣೆ |
ಕಂಪ್ಯೂಟರ್ ತರಬೇತಿ | ಮುಂದಿನ ಯೋಜನೆಗಳು |
ಪೂರ್ಣಗೊಂಡ ಯೋಜನೆಗಳು | ಹಿಂದಿನ ಪರಿಶೀಲನೆಯ ಫೋಟೋಗಳು |
ಕೆ.ಆರ್.ಐ.ಡಿ.ಎಲ್ ನ ಹೆಮ್ಮೆಯ ಕ್ಷಣಗಳು |
ಕೆ.ಆರ.ಐ.ಡಿ.ಎಲ್ ಗ್ರಾಮೀಣಾಭಿವೃದ್ಧಿ ಭವನ 4ನೇ ಮತ್ತು 5ನೇ ಮಹಡಿ, ಆನಂದ್ ರಾವ್ ವೃತ್ತ, ಬೆಂಗಳೂರು-560009. |